Asianet Suvarna News Asianet Suvarna News

'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್

ಮೀಸಲಾತಿ ನೀಡಿ ಇಲ್ಲಾ ರಾಜೀನಾಮೆ ಕೊಡಿ/ ಸಿಎಂಗೆ ಸವಾಲು ಹಾಕಿದ ಸ್ವಾಮೀಜಿ/ . ಸಿಎಂ ವಿರುದ್ಧ ಪಂಚಮಸಾಲಿ ಶ್ರೀಗಳ ಆಕ್ರೋಶ/ ಕೇಂದ್ರಕ್ಕೆ ಹೋಗಿ ಯಾಕೆ ಕೇಳಬೇಕು

ಚಿತ್ರದುರ್ಗ(ಫೆ.  05) ಮೀಸಲಾತಿ ನೀಡಿ ಇಲ್ಲಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.. ಸಿಎಂ ವಿರುದ್ಧ ಪಂಚಮಸಾಲಿ ಶ್ರೀಗಳು ಆಕ್ರೋಶ  ಹೊರಹಾಕಿದ್ದಾರೆ.

ಬಿಎಸ್‌ವೈ ವರ್ಸಸ್ ಯತ್ನಾಳ್; ಮೀಸಲಾತಿ ಹೋರಾಟ

ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಬಿಎಸ್ ಯಡಿಯೂರಪ್ಪ  ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

 

Video Top Stories