Asianet Suvarna News Asianet Suvarna News

ಕೊರೋನಾ ವೈರಾಣು ಬಾರದಂತೆ ತಡೆಯಲು ಹೊಸ ಔಷಧಿ

  • ಕೊರೋನಾ ವೈರಾಣು ನಿರ್ಮೂಲನೆಗೆ ದಿನವೂ ಹೊಸ ಹೊಸ ಔಷಧಗಳ ಆವಿಷ್ಕಾರ
  • ಚಿಕ್ಕಮಗಳೂರು ವ್ಯಕ್ತಿಯಿಂದ ವೈರಾಣುವಿಗೆ ಮದ್ದು ಸಂಶೋಧನೆ
  • ಮುಲಾಮು ಕಂಡು ಹಿಡಿದ ಚಿಕ್ಕಮಗಳೂರಿನ ನೂತನ್

ಚಿಕ್ಕಮಗಳೂರು (ಜೂ.16): ಕೊರೋನಾ ವೈರಾಣು ಬಾರದಂತೆ ತಡೆಯಲು ಔಷಧ ಒಂದನ್ನು ಆವಿಷ್ಕರಿಸಲಾಗಿದೆ.

ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ನೂತನ ಎಂಬುವವರು ಹೊಸ ಮುಲಾಮೊಂದನ್ನು ಕಂಡು ಹಿಡಿದಿದ್ದಾರೆ.