ಕೊರೋನಾ ವೈರಾಣು ಬಾರದಂತೆ ತಡೆಯಲು ಹೊಸ ಔಷಧಿ

  • ಕೊರೋನಾ ವೈರಾಣು ನಿರ್ಮೂಲನೆಗೆ ದಿನವೂ ಹೊಸ ಹೊಸ ಔಷಧಗಳ ಆವಿಷ್ಕಾರ
  • ಚಿಕ್ಕಮಗಳೂರು ವ್ಯಕ್ತಿಯಿಂದ ವೈರಾಣುವಿಗೆ ಮದ್ದು ಸಂಶೋಧನೆ
  • ಮುಲಾಮು ಕಂಡು ಹಿಡಿದ ಚಿಕ್ಕಮಗಳೂರಿನ ನೂತನ್

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜೂ.16): ಕೊರೋನಾ ವೈರಾಣು ಬಾರದಂತೆ ತಡೆಯಲು ಔಷಧ ಒಂದನ್ನು ಆವಿಷ್ಕರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ನೂತನ ಎಂಬುವವರು ಹೊಸ ಮುಲಾಮೊಂದನ್ನು ಕಂಡು ಹಿಡಿದಿದ್ದಾರೆ. 

Related Video