ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ, ರೈತರ ನೆರವಿಗೆ ಬರಬೇಕಿದೆ ಸರ್ಕಾರ

* ಕರ್ನಾಟಕಲ್ಲಿ  ಮತ್ತೆ ಏರಿಕೆಯಾದ ಸೋಂಕು
* ಲಸಿಕೆಯನ್ನು ವೇಸ್ಟ್ ಮಾಡಿದ ರಾಜ್ಯಗಳಿಗೆ ಏನು ಹೇಳಬೇಕು?
* ಬಂಪರ್ ಬೆಳೆ ಬಂದ್ರೂ ಬೆಲೆ ಇಲ್ಲದೆ ರೈತ ಕಂಗಾಲು 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 26) ಕರ್ನಾಟಕದಲ್ಲಿ ಮತ್ತೆ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ನೀಡಿಕೆ ಮಾಡಿದ್ದ ಲಸಿಕೆಯನ್ನು ಅನೇಕ ರಾಜ್ಯಗಳು ವ್ಯರ್ಥ ಮಾಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ನಡುವೆ ಒಂದು ದೊಡ್ಡ ಶುಭ ಸುದ್ದಿ

ಒಳ್ಳೆಯ ಬೆಳೆ ಬೆಳೆದುಕೊಂಡ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದಿದೆ. ಕೃಷಿ ಕಾಯಿದೆ ವಿರೋಧಿಸಿ ಮತ್ತೊಂದು ಸುತ್ತಿನ ಹೋರಾಟವೂ ನಡೆದು ಹೋಗಿದೆ. ಎಲ್ಲ ಸುದ್ದಿಗಳ ಮೇಲೆ ರೌಂಡಪ್ ನ್ಯೂಸ್ ಅವರ್ ನಲ್ಲಿ

Related Video