ಕೊರೋನಾ ನಡುವೆ ಹಾಲು ಉತ್ಪಾದಕರಿಗೆ ಶಾಕ್; ಖರೀದಿ ದರ ಕಡಿತ

ಹಾಲು ಉತ್ಪಾದಕ ರೈತರಿಗೆ ಶಾಕ್ ನೀಡಿದ ಶಿಮೂಲ್/ ಲೀಟರ್ ಗೆ ಒಂದು ರೂ. ಕಡಿತ ಮಾಡಿದ ಶಿಮೂಲ್/ ಹಾಲು ಮಾರುಕಟ್ಟೆ ಕಡಿಮೆಯಾಗಿರುವ ಕಾರಣ ಈ ತೀರ್ಮಾನ ಎಂದ ಸಂಸ್ಥೆ/ ಗ್ರಾಹಕರು ಹಳೆ ದರವನ್ನೇ ನೀಡಬೇಕು

Share this Video
  • FB
  • Linkdin
  • Whatsapp

ಶಿವಮೊಗ್ಗ(ಆ. 24) ಕೊರೋನಾ ನಡುವೆ ಹಾಲು ಉತ್ಪಾದಕ ರೈತರಿಗೆ ಶಿಮೂಲ್ ಶಾಕ್ ನೀಡಿದೆ. ಶಿವಮೊಗ್ಗ ಹಾಲು ಒಕ್ಕೂಟ ಲೀಟರ್ ಗೆ ಒಂದು ರೂ ಕಡಿಮೆ ಮಾಡಿದೆ.

ಕೆಎಂಎಫ್ ಸಹ ದರ ಕಡಿಮೆ ಮಾಡಿತ್ತು

ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ರೂ. ಕಡಿತ ಆದಂತೆ ಆಗಿದೆ. ಹಾಲು ಉತ್ಪಾದಕ ರೈತರು ಸಮಸ್ಯೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

Related Video