
ಕನಕವೃತ್ತ ವಿವಾದಕ್ಕೆ ತೆರೆ, ಕಣ್ಣೀರಿಟ್ಟ ಮಾಧುಸ್ವಾಮಿ ಕೊನೆಗೂ ಕ್ಷಮೆ ಕೇಳಿದ್ರಾ?
ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.
ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.