Asianet Suvarna News Asianet Suvarna News

ಕೊರೋನಾ ವಾರಿಯರ್ ಲೇಡಿ PSI ಮೇಲೆ ಬಿಜೆಪಿ ಮುಖಂಡನ ದರ್ಪ

  • ಜೆಡಿಎಸ್‌ ಶಾಸಕ ಮತ್ತು ಪುತ್ರನ ಗೂಂಡಾಗಿರಿಗೆ ಸುದ್ದಿಯಾಗಿದ್ದ ಮಂಡ್ಯ
  • ಈಗ ಕೊರೋನಾ ವಾರಿಯರ್ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನಿಂದ ದರ್ಪ
  • ಬುದ್ದಿವಾದ ಹೇಳಿದ್ದಕ್ಕೆ ಲೇಡಿ ಪಿಎಸ್‌ಐಗೆ ಅವಾಜ್, ಬೆದರಿಕೆ! 

ಮಂಡ್ಯ (ಮೇ. 07): ಜೆಡಿಎಸ್‌ ಶಾಸಕ ಮತ್ತು ಪುತ್ರನ ಗೂಂಡಾಗಿರಿಗೆ ಮಂಡ್ಯ ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಕೊರೋನಾ ವಾರಿಯರ್ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷರೇ ದರ್ಪ ಮೆರೆದಿದ್ದಾರೆ. ಬುದ್ದಿವಾದ ಹೇಳಿದ್ದಕ್ಕೆ ಲೇಡಿ ಪಿಎಸ್‌ಐಗೆ ಅವಾಜ್ ಹಾಕಿ ಸಸ್ಪೆಂಡ್ ಮಾಡಿಸುವ ಬೆದರಿಕೆಯೊಡ್ಡಿದ್ದಾರೆ ಈ ಮಹಾಶಯರು!

ಇದನ್ನೂ ನೋಡಿ |  ಬೆಂಗಳೂರಿನ ಹೊಸ ಏರಿಯಾಗೆ ಎಂಟ್ರಿ ಕೊಟ್ಟ ಕೊರೋನಾ ವೈರಸ್..!...

ಬಿಜೆಪಿ ಮುಖಂಡ Vs ಲೇಡಿ ಪಿಎಸ್‌ಐ ಜಟಾಪಟಿ 

"

Video Top Stories