ಮಡಿಕೇರಿ: ಮನೆಯೂ ಇಲ್ಲ, ಕಾಳಜಿ ಕೇಂದ್ರವೂ ಇಲ್ಲ, ಬೀದಿಗೆ ಬಿದ್ದ ಬಾಣಂತಿ, ಹಸುಗೂಸು

ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ.

Share this Video
  • FB
  • Linkdin
  • Whatsapp

ಮಡಿಕೇರಿ (ಜು. 19): ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ. ಅತ್ತ ಅಂಗನವಾಡಿಗೆ ಹೋದರೆ ಖಾಲಿ ಮಾಡಲು ಹೇಳುತ್ತಿದ್ದಾರೆ, ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೊಟಿಸ್ ನೀಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Chikkamagaluru: ಕೊಟ್ಟಿಗೆಹಾರ ಹೆದ್ದಾರಿ ಮಧ್ಯದಲ್ಲಿ ಬಿತ್ತು ಹೊಂಡ, ಕಳಪೆ ಕಾಮಗಾರಿ ಬಟಾಬಯಲು!

Related Video