ಸಂಪ್ರದಾಯ ಪ್ರಕಾರ ನಾಗರಹಾವಿಗೆ ಸಂಸ್ಕಾರ, ಯುವಕರ ಸತ್ಕಾರ್ಯಕ್ಕೆ ಸ್ಥಳೀಯರ ಶ್ಲಾಘನೆ

- ಶಿವಮೊಗ್ಗದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಗರಹಾವಿಗೆ ಸಂಪ್ರದಾಯ ಪ್ರಕಾರ ಸಂಸ್ಕಾರ- ಶಿವಮೊಗ್ಗದ ಮಲ್ಲಿಗೆನಹಳ್ಳಿ ಬಡಾವಣೆಯ ಬಳಿ ರಾಷ್ಟ್ರೀಯ ಹೆದ್ದಾರಯಲ್ಲಿ ಅಪಘಾತ- ಗಾಂಧಿ ಬಜಾರ್ ನ ದಿನೆಶ್  ಯುವಕರ ತಂಡದಿಂದ ಅಂತ್ಯ ಸಂಸ್ಕಾರ
 

Share this Video
  • FB
  • Linkdin
  • Whatsapp

ಶಿವಮೊಗ್ಗ (ಜೂ. 13): ಮಲ್ಲಿಗೆನ ಹಳ್ಳಿ ಬಡಾವಣೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತಘಾತದಲ್ಲಿ ಸಾವನ್ನಪ್ಪಿದ ನಾಗರಹಾವಿಗೆ ಗಾಂಧಿ ಬಜಾರ್ ನ ದಿನೇಶ್ ಯುವಕರ ತಂಡ ಸಂಪ್ರದಾಯದ ಪ್ರಕಾರ ಸಂಸ್ಕಾರ ನಡೆಸಿದ್ದಾರೆ. ಯುವಕರ ಈ ಕೆಲಸಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ. 

ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ

Related Video