Asianet Suvarna News Asianet Suvarna News

ಸಂಪ್ರದಾಯ ಪ್ರಕಾರ ನಾಗರಹಾವಿಗೆ ಸಂಸ್ಕಾರ, ಯುವಕರ ಸತ್ಕಾರ್ಯಕ್ಕೆ ಸ್ಥಳೀಯರ ಶ್ಲಾಘನೆ

- ಶಿವಮೊಗ್ಗದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಗರಹಾವಿಗೆ ಸಂಪ್ರದಾಯ ಪ್ರಕಾರ ಸಂಸ್ಕಾರ

- ಶಿವಮೊಗ್ಗದ ಮಲ್ಲಿಗೆನಹಳ್ಳಿ ಬಡಾವಣೆಯ ಬಳಿ ರಾಷ್ಟ್ರೀಯ ಹೆದ್ದಾರಯಲ್ಲಿ ಅಪಘಾತ

- ಗಾಂಧಿ ಬಜಾರ್ ನ ದಿನೆಶ್  ಯುವಕರ ತಂಡದಿಂದ ಅಂತ್ಯ ಸಂಸ್ಕಾರ
 

ಶಿವಮೊಗ್ಗ (ಜೂ. 13):  ಮಲ್ಲಿಗೆನ ಹಳ್ಳಿ ಬಡಾವಣೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತಘಾತದಲ್ಲಿ  ಸಾವನ್ನಪ್ಪಿದ ನಾಗರಹಾವಿಗೆ ಗಾಂಧಿ ಬಜಾರ್ ನ ದಿನೇಶ್  ಯುವಕರ ತಂಡ ಸಂಪ್ರದಾಯದ ಪ್ರಕಾರ ಸಂಸ್ಕಾರ ನಡೆಸಿದ್ದಾರೆ. ಯುವಕರ ಈ ಕೆಲಸಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ. 

ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ

Video Top Stories