ಉಡುಪಿಯ ಸಾರಿಗೆ ನೌಕರನ ಕಣ್ಣೀರ ಕತೆ.. ಯಾಕಾಗಿ ಹೋರಾಟ?

ಕೆಎಸ್‌ಆರ್‌ ಟಿಸಿ ನೌಕರರ ಮುಷ್ಕರ/ ದುಡ್ಡಿದ್ದಿದ್ದರೆ ನಾನು ರಾಜಕಾರಣ ಮಾಡುತ್ತಿದ್ದೆ/ ಕಣ್ಣೀರು ಹಾಕಿದ ಉಡುಪಿಯ ಸಾರಿಗೆ ನೌಕರ/ ನಾನೊಬ್ಬನೇ ಏನು ಮಾಡಬೇಕು 

Share this Video
  • FB
  • Linkdin
  • Whatsapp

ಉಡುಪಿ(ಏ. 07) ಸಾರಿಗೆ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಸಾರಿಗೆ ನೌಕರ ಕಣ್ಣೀರು ಹಾಕುತ್ತಿರುವ ದೃಶ್ಯ ಇದು. ಇದನ್ನು ನಂಬಿಕೊಂಡು ಬಂದಿದ್ದೇನೆ.. ಯಾರೂ ಇಲ್ಲ .. ನಾನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಮುಷ್ಕರ ನಿರತ ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಎಚ್ಚರಿಕೆ

ಆರನೇ ವೇತನ ಆಯೋಗದ ಸಲಹೆ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ರಾಜಕಾರಣಿಗಳಿಗೆ ಏನೂ ಅರ್ಥವಾಗಲ್ಲ ಎಂದು ನೊಂದು ನುಡಿದಿದ್ದಾರೆ. 

Related Video