Asianet Suvarna News Asianet Suvarna News

ಶೆಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ : ಅಬ್ಬಬ್ಬಾ ..!

 ಶೆಡ್‌ನಲ್ಲಿ ಅವಿತು ಕೂತಿದ್ದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ಘಟನೆ ನಡೆದಿದೆ.

ಕೃಷ್ಣ ಭಟ್ ಎಂಬುವವರ ಶೆಡ್‌ನಲ್ಲಿ ಮೊಕ್ಕಾಂ ಹೂಡಿದ್ದ ಕಿಂಗ್ ಕೋಬ್ರಾವನ್ನು ಸ್ನೇಕ್ ಆರೀಫ್‌ ಸೆರೆ ಹಿಡಿದಿದ್ದಾರೆ.
 

ಚಿಕ್ಕಮಗಳೂರು (ಡಿ.07) : ಶೆಡ್‌ನಲ್ಲಿ ಅವಿತು ಕೂತಿದ್ದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ಘಟನೆ ನಡೆದಿದೆ.

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

ಕೃಷ್ಣ ಭಟ್ ಎಂಬುವವರ ಶೆಡ್‌ನಲ್ಲಿ ಮೊಕ್ಕಾಂ ಹೂಡಿದ್ದ ಕಿಂಗ್ ಕೋಬ್ರಾವನ್ನು ಸ್ನೇಕ್ ಆರೀಫ್‌ ಸೆರೆ ಹಿಡಿದಿದ್ದಾರೆ.