Asianet Suvarna News Asianet Suvarna News

ಸಂಪರ್ಕಕ್ಕೆ ಸಿಕ್ಕಿದ್ರು ನಾಪತ್ತೆಯಾದ ಪೊಲೀಸ್ ಅಧಿಕಾರಿಗಳು! ಬಿಚ್ಚಿಟ್ರು ‘ಬೆಚ್ಚಿ ಬೀಳಿಸುವ’ ಕಾರಣ

ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ತೆರಳಿದ್ದ DySP ಶಂಕರ್ ಮಾರಿಯಾಳ್ ಭಾನುವಾರ ನಾಪತ್ತೆಯಾಗಿದ್ದರು.  ಅವರಿಗಾಗಿ ಪೊಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ.  ಈ ನಡುವೆ ಸುವರ್ಣನ್ಯೂಸ್ ಪ್ರತಿನಿಧಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.  ನಾಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಕಾರವಾರ (ಸೆ.02): ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ತೆರಳಿದ್ದ DySP ಶಂಕರ್ ಮಾರಿಯಾಳ್ ಭಾನುವಾರ ನಾಪತ್ತೆಯಾಗಿದ್ದರು.  ಅವರಿಗಾಗಿ ಪೊಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ.  ಈ ನಡುವೆ ಸುವರ್ಣನ್ಯೂಸ್ ಪ್ರತಿನಿಧಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.  ನಾಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Video Top Stories