Asianet Suvarna News Asianet Suvarna News

ಸರ್ವೀಸ್‌ನಲ್ಲಿ ಎಂತೆಂಥವುಗಳನ್ನು ನೋಡಿದ್ದೇನೆ....ಬೇಡ್ತಿ ಸೇತುವೆ ಮೇಲೆ ಶಿವರಾಮ ಹೆಬ್ಬಾರ್ ಸಾಹಸ

ಉತ್ತರ ಕ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಮಳೆ ಅಚ್ಚರ ಕಡಿಮೆಯಾಗಿದೆ. ಮಳೆ ಅಬ್ಬರಕ್ಕೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಯಲ್ಲಾಪುರ ಮತ್ತು ಶಿರಸಿ ಸಂಪರ್ಕ ರಸ್ತೆಯ ಬೇಡ್ತಿ ನದಿಯ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅದೇ ಸೇತುವೆಯ ಮೇಲೆ ಮಾಡಿರುವ ಪ್ರಯೋಗ ನೊಡಲೇಬೇಕು. ಬಸ್ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಸ್ವತಃ ಹೆಬ್ಬಾರ್ ಅವರೇ ಬಸ್ ಮೇಲೆ ಕುಳಿತು ಚಾಲಕನ ಬಳಿ ಹೇಳಿಸಿ ಬಸ್ ಓಡಿಸುವಂತೆ ಮಾಡಿದ್ದಾರೆ.

First Published Aug 11, 2019, 11:33 PM IST | Last Updated Aug 11, 2019, 11:35 PM IST

ಉತ್ತರ ಕ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಮಳೆ ಅಚ್ಚರ ಕಡಿಮೆಯಾಗಿದೆ. ಮಳೆ ಅಬ್ಬರಕ್ಕೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಯಲ್ಲಾಪುರ ಮತ್ತು ಶಿರಸಿ ಸಂಪರ್ಕ ರಸ್ತೆಯ ಬೇಡ್ತಿ ನದಿಯ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅದೇ ಸೇತುವೆಯ ಮೇಲೆ ಮಾಡಿರುವ ಪ್ರಯೋಗ ನೊಡಲೇಬೇಕು. ಬಸ್ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಸ್ವತಃ ಹೆಬ್ಬಾರ್ ಅವರೇ ಬಸ್ ಮೇಲೆ ಕುಳಿತು ಚಾಲಕನ ಬಳಿ ಹೇಳಿಸಿ ಬಸ್ ಓಡಿಸುವಂತೆ ಮಾಡಿದ್ದಾರೆ.

Video Top Stories