ಆಸ್ಪತ್ರೆಯಿಂದ ಬಂದ ಸಿಎಂ ಫುಲ್ ಗರಂ, ಆಯುಕ್ತರಿಗೆ ಕೊಟ್ಟ ಕಟ್ಟುನಿಟ್ಟಿನ ಆದೇಶ
ಕೊರೋನಾ ಎರಡನೇ ಅಲೆ ಆರ್ಭಟ/ ಅರ್ಧ ಕರ್ನಾಟಕ ಬಂದ್/ ವಾಣಿಜ್ಯ ಉದ್ದೇಶದ ಎಲ್ಲ ಅಂಗಡಿ ಬಂದ್/ ಮೇ. 4 ರವರೆಗೆ ಅಂಗಡಿ ತೆರೆಯುವಂತಿಲ್ಲ
ಬೆಂಗಳೂರು (ಏ. 22) ಕೊರೋನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ವಾಣಿಜ್ಯ ಉದ್ದೇಶದ ಅಂಗಡಿ -ಮುಂಗಟ್ಟುಗಳನ್ನು ಬಂದ್ ಮಾಡಿದೆ. ಬೆಂಗಳೂರಿನಲ್ಲಿ ಮುಂದೆ ಯಾವ ಸ್ಥಿತಿ ಇರಲಿದೆ?
18 ವರ್ಷ ಮೇಲ್ಪಟ್ಟವರು ಲಸಿಕೆ ನೋಂದಣಿ ಮಾಡಿಕೊಳ್ಳುವುದು ಹೇಗೆ? ಯಾವಾಗಿನಿಂದ?
ಬೆಂಗಳೂರಿಗೆ ಸಂಬಂಧಿಸಿದ ಸಚಿವರು ಮತ್ತು ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ.