Asianet Suvarna News Asianet Suvarna News

ಕೊರೊನಾ ಪಾಸಿಟೀವ್ ಒಬ್ಬರಿಗಾದ್ರೆ ಚಿಕಿತ್ಸೆ ಇನ್ನೊಬ್ಬರಿಗೆ? ಇದೆಂಥಾ ಎಡವಟ್ಟು!?

ಕೊರೊನಾ ಬಂದಿದ್ದು ಒಬ್ಬರಿಗಾದರೆ ಚಿಕಿತ್ಸೆ ನೀಡಿದ್ದು ಬೇರೊಬ್ಬರಿಗೆ ಎಂದು ಹೇಳಲಾಗಿರುವ ಎಡವಟ್ಟು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. 

ಬೆಂಗಳೂರು (ಮೇ. 25): ಕೊರೊನಾ ಬಂದಿದ್ದು ಒಬ್ಬರಿಗಾದರೆ ಚಿಕಿತ್ಸೆ ನೀಡಿದ್ದು ಬೇರೊಬ್ಬರಿಗೆ ಎಂದು ಹೇಳಲಾಗಿರುವ ಎಡವಟ್ಟು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. 

ಏಕಾಏಕಿ ಮೆಡಿಕಲ್ ಶಾಪ್‌ ಪೋಟೋ ವೈರಲ್: ಸೀಕ್ರೆಟ್ ಗೊತ್ತಾದ್ರೆ ನಿಮಗೂ ಹೆಮ್ಮೆಯಾಗುತ್ತೆ!

ಸೋಂಕು ತಗುಲಿದ್ದು ಮುಂಬೈನಿಂದ ಬಂದ ಬಾಲಕಿಗೆ. ಕ್ವಾರಂಟೈನ್‌ನಲ್ಲಿಟ್ಟಿದ್ದು ರಾಣೆಬೆನ್ನೂರು ಬಾಲಕಿಗೆ. ಬಾಲಕಿಯರನ್ನು ಗುರುತಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಈ ಬಗ್ಗೆ ಮಾಜಿ ಸಚಿವ ಪುಟ್ಟರಾಜು ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ನೋಡಿ..!