Asianet Suvarna News Asianet Suvarna News

ಕಲಬುರಗಿ: ಜಸ್ಟ್ ಕೆಮ್ಮಿದ್ದಷ್ಟೆ, ಆಂಬುಲೆನ್ಸ್‌ನಲ್ಲಿ ಬಂದು ಎತ್ತಾಕ್ಕೊಂಡೋದ್ರು!

ಜಸ್ಟ್ ಕೆಮ್ಮಿದ್ದಕ್ಕೆ ಎತ್ತಾಕ್ಕೊಂಡು ಹೋದ್ರು/ ಯುವಕನ ಕೆಮ್ಮು ಕಂಡು ಆಂಬುಲೆನ್ಸ್ ಗೆ ಕರೆ ಮಾಡಿದ ಜನ/ ಕೆಮ್ಮುತ್ತಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ/ ಕಲಬುರಗಿಯಲ್ಲಿ ಘಟನೆ

ಕಲಬುರಗಿ(ಮಾ. 17)  ವಾಟ್ಸಪ್ ನಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಕೆಮ್ಮಿದರೇ ಅದು ಕೊರೋನಾ ಅಲ್ಲ, ಗೀಚಿದರೆ ಅದು ಕವನ ಅಲ್ಲ ಎಂದು. ಈಗ ಕಲಬುರಗಿಯಲ್ಲಿ ಕೆಮ್ಮಿದ ಯುವಕನನ್ನು ಎತ್ತಾಕಿಕೊಂಡು ಹೋಗಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಕೊರೋನಾ; ಅಲ್ಲಿಗೆ 11

ದೇವಾಲಯಕ್ಕೆ ಬಂದ ಯುವಕ ತೀವ್ರವಾಗಿ ಕೆಮ್ಮುತ್ತಿದ್ದ. ಇದನ್ನು ಕಂಡ ಸಾರ್ವಜನಿಕರು 108ಕ್ಕೆ ಕರೆ ಮಾಡಿದ್ದಾರೆ. ಇದಾದ ತಕ್ಷಣ ಕೊರೋನಾ ಭೀತಿ  ಎದುರಿಸಲು ಸಜ್ಜಾದ ಆಂಬುಲೆನ್ಸ್ ಬಂದು ಯುವಕನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತದೆ.

Video Top Stories