ಅರ್ಚಕರ ನೆರವಿಗೆ ಧಾವಿಸಿದ ಸರ್ಕಾರ, ಮುಂಗಡ ತಸ್ತಿಕ್, ಫುಡ್ ಕಿಟ್

* ಕೊರೋನಾ ಸಂಕಷ್ಟದ ಸಂದರ್ಭ ಅರ್ಚಕರ ನೆರವಿಗೆ ನಿಂತ ಸರ್ಕಾರ
* ಅರ್ಚಕರಿಗೆ ಫುಡ್ ಕಿಟ್ ನೀಡಲು ನಿರ್ಧಾರ
* ಮೂರು ತಿಂಗಳ ತಸ್ತಿಕ್ ಬಿಡುಗಡೆಗೆ ನಿರ್ಧಾರ
* ಕೊರೋನಾ ಲಾಕ್ ಪರಿಣಾಮ ದೇವಾಲಯಗಳ ಮೇಲೂ ಆಗಿತ್ತು

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 20) ಕೊರೋನಾ ಸಂಕಷ್ಟದಲ್ಲಿದ್ದ ಅರ್ಚಕರ ನೆರವಿಗೆ ಸರ್ಕಾರ ಧಾವಿಸಿದೆ. ಎಗ್ರೇಡ್ ದೇವಾಲಯಗಳ ದವಸ ಧಾನ್ಯ ಬಳಸಿಕೊಂಡು ಅರ್ಚಕರಿಗೆ ಫುಡ್ ಕಿಟ್ ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರದ ಪ್ಯಾಕೇಜ್ ನಲ್ಲಿ ಯಾರಿಗೆಲ್ಲ ಲಾಭ?

ಕೊರೋನಾ ಸಂಕಷ್ಟದ ಸಂದರ್ಭ ಸರ್ಕಾರ ಹಲವು ವರ್ಗಗಳ ನೆರವಿಗೆ ಪ್ಯಾಕೇಜ್ ಘೋಷಣೆ ಮಾಡಿತ್ತು. ಈಗ ಅರ್ಚಕರ ನೆರವಿಗೆ ಸರ್ಕಾರ ಧಾವಿಸಿದೆ. 

Related Video