ಮೈಸೂರಿನಲ್ಲಿ ಕರಿಚಿರತೆ ದರ್ಶನ! ಪ್ರವಾಸಿಗರು ಫುಲ್ ಫಿದಾ

ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನ; ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಘಟನೆ; ಪ್ರವಾಸಿಗರು ಫುಲ್ ಫಿದಾ

Share this Video
  • FB
  • Linkdin
  • Whatsapp

ಮೈಸೂರು (ಜ.29): ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನವಾಗಿದೆ. ಯಾವಾಗಲೂ ಹುಲಿ, ಸಿಂಹ, ಆನೆ ಮತ್ತಿತರ ಪ್ರಾಣಿಗಳ ದರ್ಶನ ಪಡೆಯುವ ಪ್ರವಾಸಿಗರು ಕರಿಚಿರತೆ ಕಂಡು ಫುಲ್ ಖುಷ್ ಆಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video