ಕೇಳೋರೆ ಇಲ್ಲ ಎಲೆಕೋಸು, ರೊಚ್ಚಿಗೆದ್ದ ರೈತ, ಡಿಸಿ ಕಚೇರಿ ಎದುರು ಪ್ರತಿಭಟನೆ

ಕಳೆದ ಆಗಸ್ಟ್‌ನಲ್ಲಿ ಸುರಿದ ಕುಂಭದ್ರೋಣ ಮಳೆ ಬೆಳಗಾವಿ ಜನರ ಬದುಕನ್ನೇ ಬೀದಿಪಾಲು ಮಾಡಿತ್ತು. ಆ ನೋವು ಮರೆ ಮಾಚುವ ಮುನ್ನವೇ ಅನ್ನದಾತನಿಗೆ ಇನ್ನೊಂದು ಆಘಾತ ಎದುರಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಹೂಕೋಸನ್ನ ಕೇಳೋರೇ ಇಲ್ಲದಂತಾಗಿದೆ. ಇದರಿಂದ ಆಕ್ರೋಶಕ್ಕೊಳಗಾದ ರೈತ ಬೆಳೆ ಮೇಲೆ ಟ್ರಾಕ್ಟರ್ ಹರಿಸುತ್ತಿದ್ದಾನೆ .  

Share this Video
  • FB
  • Linkdin
  • Whatsapp

ಬೆಳಗಾವಿ (ಮಾ. 03): ಕಳೆದ ಆಗಸ್ಟ್‌ನಲ್ಲಿ ಸುರಿದ ಕುಂಭದ್ರೋಣ ಮಳೆ ಬೆಳಗಾವಿ ಜನರ ಬದುಕನ್ನೇ ಬೀದಿಪಾಲು ಮಾಡಿತ್ತು. ಆ ನೋವು ಮರೆ ಮಾಚುವ ಮುನ್ನವೇ ಅನ್ನದಾತನಿಗೆ ಇನ್ನೊಂದು ಆಘಾತ ಎದುರಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಹೂಕೋಸನ್ನ ಕೇಳೋರೇ ಇಲ್ಲದಂತಾಗಿದೆ. ಇದರಿಂದ ಆಕ್ರೋಶಕ್ಕೊಳಗಾದ ರೈತ ಬೆಳೆ ಮೇಲೆ ಟ್ರಾಕ್ಟರ್ ಹರಿಸುತ್ತಿದ್ದಾನೆ . 

ರಾಜ್ಯದ ಒಂದಿಂಚೂ ಭೂಮಿ ಮಹಾರಾಷ್ಟ್ರಕ್ಕೆ ಬಿಡಲ್ಲ

Related Video