
ವೈರಿ ಜೊತೆ ಸೇರಿ ಎಚ್ಡಿಕೆಗೆ ಸಿದ್ದರಾಮಯ್ಯ ಬಿಗ್ ಶಾಕ್ : ಬಲೆಗೆ ಬಿದ್ದ ದಳಪತಿ
ದಳಪತಿಗೆ ನೀರು ಕೊಡಿಸಲು ಒಂದಾದ್ರು ವೈರಿಗಳು, ಹಳೆ ದೋಸ್ತಿಗಳ ಆಟಕ್ಕೆ ಕುಮಾರಸ್ವಾಮಿ ಸುಸ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಬ್ಬರು ಸೇರಿ ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯ ಹೆಣೆದ ಬಲೆಯಲ್ಲಿ ದಳಪತಿ ಸಿಲುಕಿದ್ದಾರೆ.
ಮೈಸೂರು (ಮಾ.18): ದಳಪತಿಗೆ ನೀರು ಕೊಡಿಸಲು ಒಂದಾದ್ರು ವೈರಿಗಳು, ಹಳೆ ದೋಸ್ತಿಗಳ ಆಟಕ್ಕೆ ಕುಮಾರಸ್ವಾಮಿ ಸುಸ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಬ್ಬರು ಸೇರಿ ಶಾಕ್ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಚ್ಡಿಕೆ ಅಖಾಡಕ್ಕಿಳಿದ್ರೂ ಜಿಟಿಡಿ ಮುಂದೆ ಸೋಲು: ರಾಜಕೀಯ ನಿವೃತ್ತಿ ಘೋಷಿಸಿದ JDS ಶಾಸಕ ...
ಸಿದ್ದರಾಮಯ್ಯ ಹೆಣೆದ ಬಲೆಯಲ್ಲಿ ದಳಪತಿ ಸಿಲುಕಿದ್ದಾರೆ.