
ವಿಷ ಜಂತು ಮೋದಿ ಓಡಿಸಲು ಎಲ್ಲರೂ ಒಂದಾಗಿ: ಜೆಡಿಎಸ್ ಶಾಸಕ
'ಜಾತ್ಯಾತೀತ ಪಕ್ಷಗಳು ಒಂದಾದರೆ ಮಾತ್ರ ಮೋದಿಯನ್ನು ದೇಶದಿಂದ ಓಡಿಸಬಹುದು. ನಾನು ಕುಮಾರಣ್ಣ, ದೇವೇಗೌಡರು ಎಲ್ಲರೂ ಹೇಳುವುದು ಇದನ್ನೇ...' ಇದು ಜೆಡಿಎಸ್ ಶಾಸಕ ಶಿವರಾಮೇಗೌಡರ ನೀಡಿದ ಕರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಡಿನಾಡಿದ ಈ ವೀಡಿಯೋ ವೈರಲ್ ಆಗಿದೆ. ಇನ್ನೇನು ಹೇಳಿದ್ದಾರೆ. ಕೇಳಿಸಿಕೊಳ್ಳಿ ಒಮ್ಮೆ.
'ಜಾತ್ಯಾತೀತ ಪಕ್ಷಗಳು ಒಂದಾದರೆ ಮಾತ್ರ ಮೋದಿಯನ್ನು ದೇಶದಿಂದ ಓಡಿಸಬಹುದು. ನಾನು ಕುಮಾರಣ್ಣ, ದೇವೇಗೌಡರು ಎಲ್ಲರೂ ಹೇಳುವುದು ಇದನ್ನೇ...' ಇದು ಜೆಡಿಎಸ್ ಶಾಸಕ ಶಿವರಾಮೇಗೌಡರ ನೀಡಿದ ಕರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಡಿನಾಡಿದ ಈ ವೀಡಿಯೋ ವೈರಲ್ ಆಗಿದೆ. ಇನ್ನೇನು ಹೇಳಿದ್ದಾರೆ. ಕೇಳಿಸಿಕೊಳ್ಳಿ ಒಮ್ಮೆ.
Add Asianetnews Kannada as a Preferred Source
