ರೋಹಿಣಿ ವಿರುದ್ಧ ಸಾರಾ ಕಾನೂನು ಸಮರ, ಯಾವ ಪಾಯಿಂಟ್ ಆಧಾರ?

* ಸಿಸಿಬಿ ಬಲೆಗೆ ಬಿದ್ದ ಡ್ರಗ್ ಪೆಡ್ಲರ್ ಗಳು
* ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಕಾನೂನು ಸಮರ
* ದೇಶವನ್ನು ಕಾಡಲು ಆರಂಭಿಸಿದ ಡೆಲ್ಟಾ
* ಎರಡನೇ ಪತ್ನಿಯ ಮಾತು ಕೇಳಿ ಮಕ್ಕಳ ಮೇಲೆ ತಂದೆ ಕ್ರೌರ್ಯ

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 23) ಕೊರೋನಾ ನಂತರ ದೇಶವನ್ನು ಡೆಲ್ಟಾ ಸೋಂಕು ಕಾಡುತ್ತಿದೆ. ಶಿಸ್ತುಕ್ರಮದ ಎಚ್ಚರಿಕೆ ನೀಡಿದ ನಂತರ ಬಿಜೆಪಿ ನಾಯಕರು ಸೈಲಂಟ್‌ ಆಗಿದ್ದಾರೆ. 

Add Asianetnews Kannada as a Preferred SourcegooglePreferred

ಕರ್ನಾಟಕದ ಕೊರೋನಾ ವಾಸ್ತವ ಸ್ಥಿತಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮಾನ ನಷ್ಟ ಮೊಕದ್ದಮೆ ಹೂಡುವ ಸಾಧ್ಯತೆ ಇದೆ. 

Related Video