Asianet Suvarna News Asianet Suvarna News

ತಪೋವನದಲ್ಲಿ ಮುಂದುವರೆದ ಕಾರ್ಯಾಚರಣೆ, ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು!

ಉತ್ತರಾಖಂಡ್‌ ದುರಂತದ ಬೆನ್ನಲ್ಲೇ ಆರಂಭವಾದ ರಕ್ಷಣಾ ಕಾರ್ಯಚಾರಣೆ ಐದನೇ ದಿನ ತಲುಪಿದೆ. ಇನ್ನೂರಕ್ಕೂ ಅಧಿಕ ಮಂದಿ ನಾಫತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಐಟಿಬಿಪಿ ತಂಡ ಕಾರ್ಚಾರಣೆ ಮುಂದುವರೆದಿದೆ. ಈ ಕುರಿತಾದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ.  

ಡೆಹ್ರಾಡೂನ್(ಫೆ.10): ಉತ್ತರಾಖಂಡ್‌ ದುರಂತದ ಬೆನ್ನಲ್ಲೇ ಆರಂಭವಾದ ರಕ್ಷಣಾ ಕಾರ್ಯಚಾರಣೆ ಐದನೇ ದಿನ ತಲುಪಿದೆ. ಇನ್ನೂರಕ್ಕೂ ಅಧಿಕ ಮಂದಿ ನಾಫತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಐಟಿಬಿಪಿ ತಂಡ ಕಾರ್ಚಾರಣೆ ಮುಂದುವರೆದಿದೆ. ಈ ಕುರಿತಾದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ.