Asianet Suvarna News Asianet Suvarna News

20 ಲಕ್ಷ ಕೋಟಿ ಪ್ಯಾಕೇಜ್ 3ನೇ ಕಂತು: ಶುಕ್ರವಾರ ಯಾರಿಗೆ ಏನು ಸಿಕ್ತು..?

ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಹಂಚಿಕೆ ಬಗ್ಗೆ ಇಂದು (ಶುಕ್ರವಾರ) ಕಂತಿನ ವಿವರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದರು.

ನವದೆಹಲಿ, (ಮೇ.15): ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಹಂಚಿಕೆ ಬಗ್ಗೆ ಇಂದು (ಶುಕ್ರವಾರ) ಕಂತಿನ ವಿವರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದರು.

ಮೀನುಗಾರಿಕೆ, ಪಶುಸಂಗೋಪನೆಗೂ ಕೋಟಿ ಕೋಟಿ ಹಣ; ಇಲ್ಲಿದೆ ಆರ್ಥಿಕ ಪ್ಯಾಕೇಜ್ ವಿಂಗಡಣೆ ಲೆಕ್ಕ! 

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, 'ಆರ್ಥಿಕ ಪ್ಯಾಕೇಜ್‌ನ ಮೂರನೇ ಕಂತಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಿದ್ದಾರೆ. 

"

Video Top Stories