Asianet Suvarna News Asianet Suvarna News

ಅಯೋಧ್ಯೆಯಲ್ಲಿ ನೆಲೆಸಿದೆ ಕಲಿಯುಗ ರಾಮನ 5 ಕುಟುಂಬಗಳು..!

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕೋಟ್ಯಂತರ ಹಿಂದೂಗಳ ಕನಸು ಕೊನೆಗೂ ನನಸಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯ ಅಸ್ತಿತ್ವವನ್ನು ಅಳಿಸಲು ಹಲವಾರು ಯತ್ನಗಳು ನಡೆದವು. ಆದರೆ ಈ ಯತ್ನಗಳನ್ನು  ಮೀರಿ ರಾಮನ ಜನ್ಮಸ್ಥಳವನ್ನು ಮುಕ್ತಗೊಳಿಸಲಾಗಿದೆ. ಅಯೋಧ್ಯೆಯಲ್ಲಿ ಭಾರತ ಹೊಸ ಸುವರ್ಣ ಇತಿಹಾಸ ಬರೆಯುತ್ತಿದೆ.  ಶ್ರೀರಾಮಚಂದ್ರನಿಗೆ ಭವ್ಯ ಮಂದಿರ ನಿರ್ಮಾಣವಾಗಲಿದೆ. ಶ್ರೀರಾಮಂದ್ರನಿಗೆ ಅಯೋಧ್ಯೆಯಲ್ಲಿ 5 ಕುಟುಂಬಗಳಿವೆ.  ಯಾವುದವು ಐದು ಕುಟುಂಬಗಳು? ಇಲ್ಲಿದೆ ಒಂದು ವರದಿ..!

ಲಕ್ನೋ (ಆ. 06): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕೋಟ್ಯಂತರ ಹಿಂದೂಗಳ ಕನಸು ಕೊನೆಗೂ ನನಸಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯ ಅಸ್ತಿತ್ವವನ್ನು ಅಳಿಸಲು ಹಲವಾರು ಯತ್ನಗಳು ನಡೆದವು. ಆದರೆ ಈ ಯತ್ನಗಳನ್ನು  ಮೀರಿ ರಾಮನ ಜನ್ಮಸ್ಥಳವನ್ನು ಮುಕ್ತಗೊಳಿಸಲಾಗಿದೆ. ಅಯೋಧ್ಯೆಯಲ್ಲಿ ಭಾರತ ಹೊಸ ಸುವರ್ಣ ಇತಿಹಾಸ ಬರೆಯುತ್ತಿದೆ.  ಶ್ರೀರಾಮಚಂದ್ರನಿಗೆ ಭವ್ಯ ಮಂದಿರ ನಿರ್ಮಾಣವಾಗಲಿದೆ. ಶ್ರೀರಾಮಂದ್ರನಿಗೆ ಅಯೋಧ್ಯೆಯಲ್ಲಿ 5 ಕುಟುಂಬಗಳಿವೆ.  ಯಾವುದವು ಐದು ಕುಟುಂಬಗಳು? ಇಲ್ಲಿದೆ ಒಂದು ವರದಿ..!

ಮೊದಲ ಅಮಂತ್ರಣ ಪತ್ರ ಸ್ವೀಕರಿಸಿ ಇದು ಶ್ರೀರಾಮನ ಇಚ್ಚೆ ಎಂದ ಅಯೋಧ್ಯೆ ವಿವಾದ ದಾವೆದಾರ ಇಕ್ಬಾಲ್ ಅನ್ಸಾರಿ!

Video Top Stories