Clashes At Srisailam : ಶ್ರೀಶೈಲಂನಲ್ಲಿ ಕನ್ನಡಿಗರ ಮೇಲೆ ಹಲ್ಲೆ.. ಬಿಗಿ ಬಂದೋಬಸ್ತ್!

* ಆಂಧ್ರದ ಶ್ರೀ ಶೈಲದಲ್ಲಿ ಉದ್ವಿಗ್ನ ವಾತಾವರಣ
* ನೂರಕ್ಕೂ ಅಧಿಕ ಕನ್ನಡಿಗರ ಜಖಂ
* ಪರಿಸ್ಥಿತಿ  ನಿಭಾಯಿಸಲು ಬಿಗಿ ಬಂದೋಬಸ್ತ್
* ನ್ಯಾಯಕ್ಕಾಗಿ ಠಾಣೆಗೆ ಮುತ್ತಿಗೆ ಹಾಕಿದ ಕನ್ನಡಿಗರು

Share this Video
  • FB
  • Linkdin
  • Whatsapp

ಶ್ರೀಶೈಲ (ಮಾ. 31) ಕುಡಿಯುವ ನೀರಿನ (Driking Water) ವಿಚಾರದಲ್ಲಿ ಗಲಾಟೆಯಾಗಿದೆ. ಶ್ರೀಶೈಲದಲ್ಲಿ ( Srisailam) ಕನ್ನಡಿಗರ ಮೇಲೆ ಹಲ್ಲೆಯಾಗಿದೆ. ವ್ಯಾಪಾರಿಗಳು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದು ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೆಂತಹಾ ಸೇಡು? ಅಸ್ವಸ್ಥ ವೃದ್ಧನ ಮೇಲೆ ಕಾರು ಹರಿಸಿದ ಪಕ್ಕದ ಮನೆ ಯುವಕ: ವೈರಲ್ ಆಯ್ತು ವಿಡಿಯೋ!

ಸ್ಥಳೀಯರು (Andhra Pradesh) ಮತ್ತು ಕನ್ನಡಿಗರ ನಡುವೆ ಆರಂಭವಾದ ಸಣ್ಣ ಜಗಳ (Clash) ಆರಂಭವಾಗಿದ್ದು ವಿಕೋಪಕ್ಕೆ ತೆರಳುತ್ತಿತ್ತು. ಇದಾದ ಮೇಲೆ 144 ನೇ ಸೆಕ್ಷನ್ ಜಾರಿ ಮಾಡಲಾಗಿದ್ದು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

Related Video