Asianet Suvarna News Asianet Suvarna News

ಅಯೋಧ್ಯೆಯಲ್ಲಿ ವಿರಾಜಮಾನನಾಗಲಿದ್ದಾನೆ ಕರುನಾಡ ರಾಮ! ರಾಮದಾಸರ ನೆಲದಲ್ಲಿ ಸಿಕ್ಕಿದ ಶಿಲೆ ಅಯೋಧ್ಯೆ ತಲುಪಿದ್ದು ಹೀಗೆ..

ಈ ಸ್ಪರ್ಧೆಯಲ್ಲಿ ಕನ್ನಡಿಗ ಮೈಸೂರಿನ ರಾಮಶಿಲ್ಪಿ ಅರುಣ್ ಯೋಗಿರಾಜ್ ಗೆದ್ದದ್ದು ಹೇಗೆ..? ಕನ್ನಡ ಮಣ್ಣಿನ ಶಿಲೆಗೆ ಮಹಾಮನ್ನಣೆ ದೊರೆತಿದ್ದು ಹೇಗೆ ನೋಡಿ..

ರಾಮಲಲ್ಲಾ ವಿಗ್ರಹ ಕೆತ್ತನೆ ಅನ್ನೋದು ಸುಲಭದ ಮಾತಲ್ಲ.. ಆ ಕೆತ್ತನೆಯ ವಿಚಾರದಲ್ಲೇ ದೊಡ್ಡ ಪೈಪೋಟಿ  ಇತ್ತು.. ಮೂರು ಮಂದಿ ಮಧ್ಯೆ ತ್ರಿಕೋನ ಸ್ಪರ್ಧೆ ಇತ್ತು.. ಈ ಸ್ಪರ್ಧೆಯಲ್ಲಿ ಕನ್ನಡಿಗ ಮೈಸೂರಿನ ರಾಮಶಿಲ್ಪಿ ಅರುಣ್ ಯೋಗಿರಾಜ್ ಗೆದ್ದದ್ದು ಹೇಗೆ..? ಕನ್ನಡ ಮಣ್ಣಿನ ಶಿಲೆಗೆ ಮಹಾಮನ್ನಣೆ ದೊರೆತಿದ್ದು ಹೇಗೆ ನೋಡಿ..
 

Video Top Stories