
ದೆಹಲಿ ಗಲಭೆಗೆ ತಿಂಗಳ ಹಿಂದೆ ಸ್ಕೆಚ್; ಟ್ರಾಕ್ಟರ್ ರ್ಯಾಲಿ ಹಿಂದಿನ ಸ್ಫೋಟಕ ಮಾಹಿತಿ ಬಹಿರಂಗ!
ರೈತರ ಟ್ರಾಕ್ಟರ್ ರ್ಯಾಲಿ ಹಾಗೂ ಗಲಭೆ ಕುರಿತು ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿದ್ದಾರೆ. ಗಲಭೆಗೆ ರೈತ ಮುಖಂಡರೆ ಹೊಣೆ ಎಂದಿದ್ದಾರೆ. ಇನ್ನು ಈ ಗಲಭೆಗೆ ತಿಂಗಳ ಹಿಂದೆ ಸ್ಕೆಚ್ ರೆಡಿಯಾಗಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ರೈತ ಹೋರಾಟದ ಕಂಪ್ಲೀಟ್ ಸ್ಟೋರಿ ಇಂದಿನ ನ್ಯೂಸ್ ಹವರ್ನಲ್ಲಿ.
ರೈತರ ಟ್ರಾಕ್ಟರ್ ರ್ಯಾಲಿ ಹಾಗೂ ಗಲಭೆ ಕುರಿತು ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿದ್ದಾರೆ. ಗಲಭೆಗೆ ರೈತ ಮುಖಂಡರೆ ಹೊಣೆ ಎಂದಿದ್ದಾರೆ. ಇನ್ನು ಈ ಗಲಭೆಗೆ ತಿಂಗಳ ಹಿಂದೆ ಸ್ಕೆಚ್ ರೆಡಿಯಾಗಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ರೈತ ಹೋರಾಟದ ಕಂಪ್ಲೀಟ್ ಸ್ಟೋರಿ ಇಂದಿನ ನ್ಯೂಸ್ ಹವರ್ನಲ್ಲಿ.
Add Asianetnews Kannada as a Preferred Source
