
ಗುಜರಾತ್ನಲ್ಲಿ ಕೈ ಅಧಿವೇಶನ: ಮೋದಿ ವಿರುದ್ಧ ರಣಕಹಳೆ, ಪುಟಿದೇಳುವ ಶಪಥ
ನ್ಯಾಯಪಥ ಘೋಷವಾಕ್ಯದೊಂದಿಗೆ ಗುಜರಾತ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು 10 ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅಂತ್ಯಗೊಂಡಿತು. ಈ ಮೂಲಕ ಮೋದಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಾಗಿದ್ದು, ಮೋದಿ ತವರಲ್ಲೇ ಕಾಂಗ್ರೆಸ್ ಪುಟಿದೇಳುವ ಮಹಾ ಶಪಥ ಮಾಡಲಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit HanamakkanavarSuvarna News Live: https://www.youtube.com/live/R50P2knCQBs?feature=shared