ಕೊರೋನಾ ಸಂಕಷ್ಟದಿಂದ ತುರ್ತು ಕ್ಯಾಬಿನೆಟ್ ಸಭೆ ಕರೆದ ಮುಖ್ಯಮಂತ್ರಿ; ಮಹತ್ವದ ನಿರ್ಧಾರ!

ಚಾಮಾರಾಜನಗರ ದುರಂತಕ್ಕೆ 24 ಜೀವಗಳು ಬಲಿಯಾಗಿದೆ. ಆಕ್ಸಿಜನ್ ಕೊರತೆ, ನಿರ್ಲಕ್ಷದಿಂದ ಜೀವಗಳು ಬಲಿಯಾಗಿದೆ. ಈ ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸಲು ಖಡಕ್ ಸೂಚನೆ ನೀಡಿದ್ದಾರೆ. ಕೊರೋನಾ ಗೆದ್ದವರ ಸ್ಪೂರ್ತಿಯ ಕತೆ, ಸೋಂಕಿತರಿಗೆ ಆಶಾಕಿರಣವಾದ ತುಮಕೂರಿನ ವೈದ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಚಾಮಾರಾಜನಗರ ದುರಂತಕ್ಕೆ 24 ಜೀವಗಳು ಬಲಿಯಾಗಿದೆ. ಆಕ್ಸಿಜನ್ ಕೊರತೆ, ನಿರ್ಲಕ್ಷದಿಂದ ಜೀವಗಳು ಬಲಿಯಾಗಿದೆ. ಈ ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸಲು ಖಡಕ್ ಸೂಚನೆ ನೀಡಿದ್ದಾರೆ. ಕೊರೋನಾ ಗೆದ್ದವರ ಸ್ಪೂರ್ತಿಯ ಕತೆ, ಸೋಂಕಿತರಿಗೆ ಆಶಾಕಿರಣವಾದ ತುಮಕೂರಿನ ವೈದ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Add Asianetnews Kannada as a Preferred SourcegooglePreferred

Related Video