Asianet Suvarna News Asianet Suvarna News

3ನೇ ಅಲೆಗೂ ಮುನ್ನ ಕವಾಸಾಕಿಯಿಂದ ಮಕ್ಕಳ ರಕ್ಷಣೆ  ಹೇಗೆ?

* ಹುಷಾರಾಗಿದ್ದವನೆ ಮಹಾಶೂರ
* ಮೂರನೇ ಅಲೆಗೂ ಮುನ್ನ ಕವಾಸಾಕಿಯಿಂದ ಮಕ್ಕಳ ರಕ್ಷಣೆ ಹೇಗೆ?
* ಮೂರನೇ ಅಲೆಯಿಂದ ಮಕ್ಕಳನ್ನು ಕಾಪಾಡಿಕೊಳ್ಳಿ

ಬೆಂಗಳೂರು(ಜೂ.  09)  ಹುಷಾರಾಗಿದ್ದವನೆ ಮಹಾಶೂರ...ಮೂರನೇ ಅಲೆ ಭಯ ಜನರಿಂದ ದೂರವಾಗಿಲ್ಲ. ಮೂರನೇ ಅಲೆ ಮಕ್ಕಳಿಗೆ ದೊಡ್ಡ ಅಪಾಯ ತಂದೊಡ್ಡಬಹುದು ಎಂಬುದು ಆತಂಕ.

ಕೊರೋನಾ ಲಸಿಕೆ ತೆಗೆದುಕೊಂಡ ನಂತರ ರಕ್ತದೊತ್ತಡ ಏರುವುದೆ? 

ಈ ನಡುವೆ ಕವಾಸಾಕಿ ಆತಂಕ ಎದುರಾಗಿದೆ. ಒಮ್ಮೆ ಕೊರೋನಾ ಬಂದು ಗುಣಮುಖರಾದ ಮಕ್ಕಳಿಗೆ ಕವಾಸಾಕಿ ಕಾಟ. ಇದಿರಂದ ಮಕ್ಕಳನ್ನು ಹೇಗೆ ರಕ್ಷಣೆ ಮಾಡಬೇಕು? ಚಿಕಿತ್ಸೆ ಏನು? ಮುನ್ನೆಚ್ಚರಕೆ ಏಮು? ತಜ್ಞ ವೈದ್ಯರು ವಿವರಣೆ ನೀಡಿದ್ದಾರೆ.