Asianet Suvarna News Asianet Suvarna News

ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿರುತ್ತಾ ವೈರಸ್.? ಡಾಕ್ಟ್ರೇ ಏನಂತೀರಿ.?

ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. 

ಬೆಂಗಳೂರು (ಮೇ. 20):  ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಕೊರೊನಾ ಬಗ್ಗೆ ಭಯ, ಕೊರೊನಾ ಬಂದು ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಹೋದರೆ ಕೊರೊನಾ ಬರುತ್ತೆ.? ಶವ ಮುಟ್ಟಿದರೆ ಕೊರೊನಾ ಬರುತ್ತಾ.? ಇವೆಲ್ಲದರ ಬಗ್ಗೆ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಉತ್ತರಿಸಿದ್ದಾರೆ. 

ಕೋವಿಡ್ ನೆಗೆಟಿವ್, ಸಿಕ್ಕಾಪಟ್ಟೆ ಸುಸ್ತು, ತಲೆಭಾರ, ಏನ್ಮಾಡೋದು ಡಾಕ್ಟ್ರೆ.?