Asianet Suvarna News Asianet Suvarna News

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದೇಕೆ..?

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದಾ..? ಅದೊಂದು ದಿನ ಚಂದ್ರನನ್ನು ನೋಡಬಾರದು. ಇದಕ್ಕೆ ಕಾರಣವೇನು ಗೊತ್ತಾ..?

First Published Sep 10, 2020, 4:13 PM IST | Last Updated Sep 10, 2020, 6:14 PM IST

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದಾ..? ಅದೊಂದು ದಿನ ಚಂದ್ರನನ್ನು ನೋಡಬಾರದು. ಇದಕ್ಕೆ ಕಾರಣವೇನು ಗೊತ್ತಾ..? ಗಣೇಶ ಈ ಶಾಪವನ್ನು ಕೊಟ್ಟಿದ್ದು ಯಾರಿಗೆ..? ಯಾಕಾಗಿ ಕೊಟ್ಟ..? ಶಾಪ ವಿಮೋಚನೆ ಆಯ್ತಾ..? ಇಲ್ಲಿ ನೋಡಿ

ಪಂಚಾಂಗ: ಗುರುವನ್ನು ನೆನೆಯೋಣ, ಅನುಗ್ರಹಕ್ಕೆ ಪಾತ್ರರಾಗೋಣ..!

ಗಣೇಶ ಮತ್ತು ಚಂದ್ರನ ಕುರಿತ ಕುತೂಹಲಕಾರಿ ಕಥೆ ಇದು. ಗಣೇಶನೊಂದಿಗೆ ಚಂದ್ರನೂ ಪೂಜಿಸಲ್ಪಡುವ ಭಾಗ್ಯ ಪಡೆದಿದ್ದು ಹೇಗೆ..? ಇಲ್ಲಿ ನೋಡಿ ಶ್ರೀ ದತ್ತ ವಾಣಿ ವೀಡಿಯೋ