ವಕ್ರೀ ಕುಜ ಶನಿ ಪ್ರಭಾವ; ನಾಯಕರಿಗೆ ಕಾದಿದೆ ಮರಣಭೀತಿ, ಬಂಧನ

ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 
ರಾಜಕೀಯ ತಿಕ್ಕಾಟ ಇನ್ನೂ ನೀಚಸ್ಥಿತಿಗೆ
ನಾಯಕರ ಮರಣ, ಮಾರಣ ಸಂಚು, ದ್ವೇಷ ಹೆಚ್ಚಳ
ಹಲವಾರು ನಾಯಕರ ಬಂಧನಯೋಗ, ಪೀಡನೆ

Share this Video
  • FB
  • Linkdin
  • Whatsapp

ವಕ್ರೀ ಕುಜ ಶನಿಗಳ ತಿಕ್ಕಾಟ ಇನ್ನೂ 3 ತಿಂಗಳಿರುತ್ತದೆ.. ಇದರಿಂದ ರಾಜಕೀಯ ತಿಕ್ಕಾಟ ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ರಾಜಕಾರಣಿಗಳು ಘನತೆ ಮರೆತು ವರ್ತಿಸುತ್ತಾರೆ.. ಮತ್ತೆ ಕೆಲವರ ಸಾವು, ಬಂಧನ, ಅರಾಜಕತೆ, ಸಮೂಹ ಹತ್ಯೆಗಳು ಜಗತ್ತಿನ್ನೆಲ್ಲೆಡೆ ಹೆಚ್ಚುತ್ತದೆ. ಎರಡು ವರ್ಷಗಳಿಂದ ಈ ಎಲ್ಲ ದೋಷಗಳಿದ್ದು, ಮುಂದಿನ ಮೂರು ತಿಂಗಳಲ್ಲಿ ಅವು ಉಲ್ಬಣಗೊಳ್ಳಲಿವೆ. ಸೂರ್ಯಗ್ರಹಣ, ವಕ್ರೀ ಕುಜ ಶನಿಯರು ಸೃಷ್ಟಿಸುವ ತಲ್ಲಣಗಳ ಸಂಪೂರ್ಣ ಚಿತ್ರಣ ನೀಡುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

Related Video