Asianet Suvarna News Asianet Suvarna News

ಆರು ಚಕ್ರಗಳಲ್ಲಿ ಒಂದು ಚಕ್ರ ಸರಿಯಾಗಿಲ್ಲದಿದ್ದರೂ ಪಿತೃ ದೋಷ ಕಾಡುತ್ತದೆ!

ಮನಸ್ಸಿನಲ್ಲಿ ತಾವು ಪ್ರೀತಿಸುವ, ಅಗಲಿದ ಜೀವಗಳಿಗೆ ಒಳ್ಳೇದಾಗ್ಲಿ ಎಂದು ಬಯಸುವುದು ಕೂಡಾ ಒಂದು ಶ್ರಾದ್ಧ ಎನ್ನುತ್ತಾರೆ ಶ್ರೀಕಂಠ ಶಾಸ್ತ್ರಿಗಳು..

ಯಾರಿಗೆ ಯಾವ ರೀತಿಯಲ್ಲಿ ಸೌಖ್ಯವೋ ಆ ರೀತಿಯಲ್ಲಿ ಪಿತೃಗಳನ್ನ ಸ್ಮರಣೆ ಮಾಡಲು ಶಾಸ್ತ್ರಕಾರರೇ ಕೆಲವು ಮಾರ್ಗಗಳನ್ನು ಹೇಳಿಕೊಟ್ಟಿದ್ದಾರೆ. ಈ ರೀತಿಯಾಗಿ 6 ರೀತಿಯಾದ ಶ್ರಾದ್ಧಗಳಿವೆ.. ಆ ಆರು ಶ್ರಾದ್ಧಗಳೇನು? ಅವುಗಳಲ್ಲಿ ನಾವು ಯಾವುದನ್ನು ಆಚರಿಸಬಹುದು? ಅವುಗಳ ನಡುವಿನ ವ್ಯತ್ಯಾಸವೇನು? ಪ್ರಯೋಜನಗಳೇನು? 

Mahalaya Amavasya: ಅಜ್ಜ, ಮುತ್ತಜ್ಜ, ಬಂಧುಬಳಗ, ಸ್ನೇಹಿತ, ನಾಯಿ.. ಅಗಲಿದವರಿಗೆಲ್ಲ ಮಾಡಿ ಶ್ರಾದ್ಧ!

Video Top Stories