ನನ್ನಿಂದಾಗದು ಎಂದಿದ್ದು ಸಾಕು, ಸವಾಲು ಎದುರಿಸಿಕೊಂಡೇ ಮುನ್ನುಗ್ಗಿ

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

Share this Video
  • FB
  • Linkdin
  • Whatsapp

ಆಧ್ಯಾತ್ಮಕ ಸಾಧನೆ ಮಾರ್ಗದಲ್ಲಿರುವವರಿಗೆ ಅನಿರೀಕ್ಷಿತ ಧರ್ಮ ಸಂಕಟಗಳು ಎದುರಾಗುತ್ತವೆ. ಕೆಲವರು ಇದಕ್ಕೆ ಹೆದರಿ ಅಯ್ಯೋ ಇದು ನಮಗಾಗಲ್ಲ ಎಂದು ಬಿಟ್ಟುಬಿಡುತ್ತಾರೆ. ಅದಕ್ಕೆ ಪರಿಹಾರ ಹುಡುಕಿ ಸಾಧನೆ ಮಾಡುವುದಿಲ್ಲ. ಆದರೆ ಈ ರೀತಿ ಮಾಡಬಾರದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಕಲೆ..!

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

Related Video