ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಈ ಗ್ರಹಣ; ಇಲ್ಲಿದೆ ಕಾರಣ

ಅಕ್ಟೋಬರ್ 25ರಂದು ಜರುಗಲಿರುವ ಕೇತುಗ್ರಸ್ತ ಸೂರ್ಯಗ್ರಹಣ
ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ನಡೆಯಲಿರುವ ಗ್ರಹಣ
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ

Share this Video
  • FB
  • Linkdin
  • Whatsapp

ಗ್ರಹ ಎಂದರೆ ಸುತ್ತುವುದು. ತನ್ನದೇ ಗತಿಯಲ್ಲಿ ನಡೆಯುತ್ತಿರುವ ಜಗತ್ತಿಗೆ ಅಡೆತಡೆ ಉಂಟಾಗುವುದೇ ಗ್ರಹಣ. ತುಲಾ ರಾಶಿಯಲ್ಲಿ ನಡೆಯುತ್ತಿರುವ ಈ ಸೂರ್ಯಗ್ರಹಣದ ವಿಶೇಷವೇನು? ಈ ಬಾರಿಯ ಗ್ರಹಣ ಬಹಳ ಕೆಟ್ಟ ಸಮಯದಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಈ ಬಾರಿಯ ಗ್ರಹಣ ಬಹಳ ಕೆಟ್ಟ ಪರಿಣಾಮಗಳನ್ನು ಬೀರಲಿದೆ.ಆ ಕೆಟ್ಟ ಗ್ರಹಚಾರಗಳು ಯಾವೆಲ್ಲ ಎಂಬುದನ್ನು ವಿವರಿಸುತ್ತಾರೆ ಆಧ್ಯಾತ್ಮ ವಿದ್ವಾಂಸರಾದ ಡಾ. ಹರೀಶ್ ಕಶ್ಯಪ. 

ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!

ಈ ಬಾರಿಯ ಸೂರ್ಯಗ್ರಹಣದಿಂದ ಪ್ರಾಕೃತಿಕ ಬಾಧೆಗಳು ಹೆಚ್ಚುತ್ತವೆ, ಸಮಸ್ಯೆಗಳು ಹೆಚ್ಚುತ್ತವಂತೆ.. ಯಾವೆಲ್ಲ ಸಮಸ್ಯೆಗಳನ್ನು ಜಗತ್ತು ನೋಡಬೇಕಾಗಿದೆ?

Related Video