Asianet Suvarna News Asianet Suvarna News

ಕನ್ನಡ ಚಿತ್ರರಂಗ ಉದ್ಧಾರಕ್ಕೆ ಹೋಮ ಹವನ, ಸ್ಯಾಂಡಲ್ ವುಡ್ ಗೆ ಖಡಕ್ ಎಚ್ಚರಿಕೆ ಕೊಟ್ಟ ನಾಗದೇವ

ಡಾ. ರಾಜ್ ಭವನದಲ್ಲಿ ಕನ್ನಡ ಚಿತ್ರರಂಗದ ವತಿಯಿಂದ ಸರ್ಪಶಾಂತಿ ಹೋಮ ನಡೆಸಲಾಯ್ತು. 
 

First Published Aug 16, 2024, 1:11 PM IST | Last Updated Aug 16, 2024, 1:11 PM IST

ಕನ್ನಡ ಚಿತ್ರರಂಗ ತುಂಬಾ ಸಂಕಷ್ಟದಲ್ಲಿದೆ. ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಬಿಡುಗಡೆಯಾದ ಚಿತ್ರಗಳು ಯಶಸ್ಸು ಕಾಣುತ್ತಿಲ್ಲ. ಬಿಗ್ ಸ್ಟಾರ್ಗಳ ಚಿತ್ರಗಳು ತೆರೆಗೆ ಬರುತ್ತಿಲ್ಲ. ಇದೆಲ್ಲ ಸೇರಿದಂತೆ ಒಟ್ಟಿನಲ್ಲಿ ಚಿತ್ರರಂಗದಲ್ಲಿ ಸಾವು-ನೋವುಗಳೇ ಹೆಚ್ಚಿವೆ. ಸಂಕಷ್ಟದಲ್ಲಿರುವ ಚಿತ್ರರಂಗದ ಏಳಿಗೆಗಾಗಿ ಸರ್ಪಶಾಂತಿ ಹೋಮ ಮಾಡಿಸಲಾಯ್ತು. ಈ ಸಂದರ್ಭದಲ್ಲಿ ಅಲ್ಲಿ ಕೆಲವೊಂದಿಷ್ಟು ಅಚ್ಚರಿಗಳು ನಡೆದವು. ಈ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ