ವಿಘ್ನ ನಿವಾರಕನ ಈ ಕಥೆಯನ್ನು ಕೇಳಿದರೆ ವಿಘ್ನವೆಲ್ಲವೂ ನಾಶವಾಗುವುದು..!

ಬೆಳಿಗ್ಗೆ ಎದ್ದ ಕೂಡಲೇ ಗಂ ಗಣಪತೆಯೇ ನಮಃ ಎಂದು ಸ್ಮರಿಸುತ್ತಾ ಆದಿ ವಂದಿತನನ್ನು ಸ್ಮರಿಸಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಭಗವಂತನ ಕಥೆಗಳನ್ನು ಶ್ರವಣ ಮಾಡಬೇಕು.  ಗಣಪತಿಯ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಆದಿ ವಂದಿತನ ಅಪರೂಪದ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ಇಲ್ಲಿದೆ ಕೇಳಿ!
 

Share this Video
  • FB
  • Linkdin
  • Whatsapp

ಬೆಳಿಗ್ಗೆ ಎದ್ದ ಕೂಡಲೇ ಗಂ ಗಣಪತೆಯೇ ನಮಃ ಎಂದು ಸ್ಮರಿಸುತ್ತಾ ಆದಿ ವಂದಿತನನ್ನು ಸ್ಮರಿಸಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಭಗವಂತನ ಕಥೆಗಳನ್ನು ಶ್ರವಣ ಮಾಡಬೇಕು. ಗಣಪತಿಯ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಆದಿ ವಂದಿತನ ಅಪರೂಪದ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ಇಲ್ಲಿದೆ ಕೇಳಿ!

ವಿಘ್ನ ನಿವಾರಕನ ಕಥೆ ಹೇಳುವವರಿಗೂ, ಕೇಳುವವರಿಗೂ ಪುಣ್ಯಫಲ ಪ್ರಾಪ್ತಿ!

Related Video