Asianet Suvarna News Asianet Suvarna News

ವಿನಯ್ ಗುರೂಜಿ ಯಾವ ಪಕ್ಷ? ಸಂದರ್ಶನದಲ್ಲಿ ಅವರೇ ಕೊಟ್ಟ ಉತ್ತರ!

ರಾಜಕಾರಣಕ್ಕೂ ವಿನಯ್ ಗುರೂಜಿಗೂ ಏನ್ ಸಂಬಂಧ?  ಸನ್ಯಾಸ ಎಂದರೇನು? ನಮ್ಮ ಜೀವನದಲ್ಲಿ ಏನು ನಡೆಯಬೇಕು? ಏನಾಗುತ್ತಿದೆ? ನಮ್ಮ ದೇಶದ ಸತ್ಯಗಳು ಏನು?

ಬೆಂಗಳೂರು(ಜ. 15) ಸನ್ಯಾಸ ಎಂದರೇನು? ನಮ್ಮ ಜೀವನದಲ್ಲಿ ಏನು ನಡೆಯಬೇಕು? ಏನಾಗುತ್ತಿದೆ? ಎಲ್ಲದರ ಬಗ್ಗೆ  ವಿನಯ್ ಗುರೂಜಿ ತಮ್ಮದೆ ಆದ ವಿಶ್ಲೇಷಣೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಮುಂದೆ ವಿನಯ್ ಗುರೂಜಿ ಬೇಡಿಕೆ ಏನು? 

ಯಾವುದು ಒಳ್ಳೆಯ ದುಡ್ಡು.. ಯಾವುದು ಕೆಟ್ಟ ದುಡ್ಡು.. ದೇವರ ಎದುರು ಎಲ್ಲರೂ ಭಿಕ್ಷುಕರೆ! ತಿರುಪತಿ ವೆಂಕಟರಮಣ ಯಾವ ಪಕ್ಷ...