
ನಾಳೆಯಿಂದ ಎಣ್ಣೆ ಬುಟ್ ಬುಡ್ತೀನಿ... ಒಳಿತು ಮಾಡು ಮನುಷ..ನವೀನ ಗಾನ
ಹೊಸ ವರ್ಷ ಅಗೆದಷ್ಟು, ಮೊಗೆದಷ್ಟು ಸಂಭ್ರಮವೇ ಸಂಭ್ರಮ. ಸೂವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಭಾಗಿಯಾಗಿದ್ದರು.ಏನ್ ಚಂದನಾ ತಕೋ ಅನ್ನುತ್ತಲೇ ಒಳಿತು ಮಾಡು ಮನುಷ್ಯ ಎಂಬ ಸಂದೇಶವನ್ನು ಸಾರಿದರು. ನವೀನ್ ಸಜ್ಜು ಜತೆ ಸುವರ್ಣ ನ್ಯೂಸ್ ಹ್ಯಾಪಿ ನ್ಯೂ ಇಯರ್ ಎಂದು ಕುಣಿದಾಡಿತು.
ಹೊಸ ವರ್ಷ ಅಗೆದಷ್ಟು, ಮೊಗೆದಷ್ಟು ಸಂಭ್ರಮವೇ ಸಂಭ್ರಮ. ಸೂವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಭಾಗಿಯಾಗಿದ್ದರು.
Add Asianetnews Kannada as a Preferred Source

ಕಿಕ್ಕೇರಿಸುವಂತಿದೆ ಈ ಪಾರ್ಟಿ ಸಾಂಗ್
ಏನ್ ಚಂದನಾ ತಕೋ ಅನ್ನುತ್ತಲೇ ಒಳಿತು ಮಾಡು ಮನುಷ್ಯ ಎಂಬ ಸಂದೇಶವನ್ನು ಸಾರಿದರು. ನವೀನ್ ಸಜ್ಜು ಜತೆ ಸುವರ್ಣ ನ್ಯೂಸ್ ಹ್ಯಾಪಿ ನ್ಯೂ ಇಯರ್ ಎಂದು ಕುಣಿದಾಡಿತು.