ಮಾತಿಲ್ಲ, ಕತೆಯಿಲ್ಲ; ಮೌನಕ್ಕೆ ಶರಣಾದ ಎಚ್ಡಿಕೆ!
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ.