ಮೃತ ಶಿಕ್ಷಕ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ

ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 28): ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ. 130 ಜನರಿಗೆ ಸಚಿವ ಸುರೇಶ್ ಕುಮಾರ್ ನೇಮಕ ಪತ್ರ ನೀಡಿದ್ದಾರೆ. 

Related Video