
ಮೃತ ಶಿಕ್ಷಕ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ
ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ.
ಬೆಂಗಳೂರು (ಮೇ. 28): ಕೊರೊನಾಗೆ ಬಲಿಯಾದ ಶಿಕ್ಷಕ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ. ಮೃತ ಶಿಕ್ಷಕ ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಆರಂಭಗೊಂಡಿದೆ. 130 ಜನರಿಗೆ ಸಚಿವ ಸುರೇಶ್ ಕುಮಾರ್ ನೇಮಕ ಪತ್ರ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ