Asianet Suvarna News Asianet Suvarna News

ಕಾಲೇಜು ತೆರೆದ ಬಳಿಕ ಶಾಲೆಗಳೂ ಓಪನ್‌: ಸಚಿವ ಅಶ್ವತ್ಥ್‌ ನಾರಾಯಣ

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪರೀಕ್ಷಾ ವೇಳಾಪಟ್ಟಿ| ಮಹಾಮಾರಿ ಕೊರೋನಾ ವೈರಸ್‌ನಿಂದ ಕಳೆದು 8 ತಿಂಗಳಿಂದ ಬಂದ್‌ ಆಗಿದ್ದ ಕಾಲೇಜುಗಳು| ಕಾಲೇಜುಗಳನ್ನ ತೆರೆಯಲು ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡ ಉನ್ನತ ಶಿಕ್ಷಣ ಇಲಾಖೆ| 

ಬೆಂಗಳೂರು(ನ.16): ಕಾಲೇಜು ತೆರೆದ ಬಳಿಕ ಶಾಲೆಗಳೂ ಓಪನ್‌ ಆಗಲಿವೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು  ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥ್‌ ನಾರಾಯಣ ಅವರು ತಿಳಿಸಿದ್ದಾರೆ. 

ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ

ಮಹಾಮಾರಿ ಕೊರೋನಾ ವೈರಸ್‌ನಿಂದ ಕಳೆದ 8 ತಿಂಗಳಿಂದ ಬಂದ್‌ ಆಗಿದ್ದ ಕಾಲೇಜುಗಳು ನಾಳೆ(ಮಂಗಳವಾರ)ಯಿಂದ ಆರಂಭವಾಗಲಿವೆ. ಹೀಗಾಗಿ ಕಾಲೇಜುಗಳನ್ನ ತೆರೆಯಲು ಉನ್ನತ ಶಿಕ್ಷಣ ಇಲಖೆ ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡಿದೆ. 
 

Video Top Stories