ಶಾಲೆಯ ಅಭಿವೃದ್ಧಿಗಾಗಿ ಡಿಫರೆಂಟ್ ಪ್ಲ್ಯಾನ್; ಮುಖ್ಯ ಶಿಕ್ಷಕಿಯಿಂದ ಮಾದರಿ ಕೆಲಸ!

ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 26): ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಬಂದ ಬಡ್ಡಿ ಹಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಕೊಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

IIT ವಿದ್ಯಾರ್ಥಿಗಳಿಗೆ 'ಸೆಲ್ಫ್ ತ್ರಿ' ಫಾರ್ಮಲಾ ಕೊಟ್ಟ ಪಿಎಂ ಮೋದಿ!

Related Video