Asianet Suvarna News Asianet Suvarna News

ಯುಪಿಎಸ್‌ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಕರ್ನಾಟಕ ಟಾಪರ್ ಅವಿನಾಶ್

ಮೊದಲ ಪ್ರಯತ್ನದಲ್ಲಿಯೇ UPSC ಎಕ್ಸಾಂ ಪಾಸ್​ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಅವಿನಾಶ್​, ತಮ್ಮ ಸಾಧನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದು, ಯುಪಿಎಸ್‌ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು/ದಾವಣಗೆರೆ,( ಮೇ30): 2021ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಕ್ಕೆ ಶ್ರುತಿ ಶರ್ಮಾ ಟಾಪರ್​ ಆಗಿ ಹೊರಹೊಮ್ಮಿದರೆ, 31ನೇ ರ್ಯಾಂಕ್​ ಪಡೆದ ದಾವಣಗೆರೆಯ ಅವಿನಾಶ್​ ಕರ್ನಾಟಕಕ್ಕೆ ಫಸ್ಟ್ ಬಂದಿದ್ದಾರೆ.

UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್‌ಗೆ 31ನೇ ರ‍್ಯಾಂಕ್‌!

ಮೊದಲ ಪ್ರಯತ್ನದಲ್ಲಿಯೇ UPSC ಎಕ್ಸಾಂ ಪಾಸ್​ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಅವಿನಾಶ್​, ತಮ್ಮ ಸಾಧನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದು, ಯುಪಿಎಸ್‌ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

Video Top Stories