
ಯುಪಿಎಸ್ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಕರ್ನಾಟಕ ಟಾಪರ್ ಅವಿನಾಶ್
ಮೊದಲ ಪ್ರಯತ್ನದಲ್ಲಿಯೇ UPSC ಎಕ್ಸಾಂ ಪಾಸ್ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಅವಿನಾಶ್, ತಮ್ಮ ಸಾಧನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದು, ಯುಪಿಎಸ್ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು/ದಾವಣಗೆರೆ,( ಮೇ30): 2021ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಕ್ಕೆ ಶ್ರುತಿ ಶರ್ಮಾ ಟಾಪರ್ ಆಗಿ ಹೊರಹೊಮ್ಮಿದರೆ, 31ನೇ ರ್ಯಾಂಕ್ ಪಡೆದ ದಾವಣಗೆರೆಯ ಅವಿನಾಶ್ ಕರ್ನಾಟಕಕ್ಕೆ ಫಸ್ಟ್ ಬಂದಿದ್ದಾರೆ.
Add Asianetnews Kannada as a Preferred Source

UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್ಗೆ 31ನೇ ರ್ಯಾಂಕ್!
ಮೊದಲ ಪ್ರಯತ್ನದಲ್ಲಿಯೇ UPSC ಎಕ್ಸಾಂ ಪಾಸ್ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಅವಿನಾಶ್, ತಮ್ಮ ಸಾಧನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದು, ಯುಪಿಎಸ್ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.