ಯೋಗೇಶ್ ಗೌಡ ಪತ್ನಿ 'ಕೈ ' ಸೇರಲು ಕಾರಣ ಏನು? ಮೂಲ ಪತ್ತೆಹಚ್ಚಿದ ಸಿಬಿಐ!

ಜವಾಬ್ದಾರಿಯುತ ಪತ್ರಿಕೋದ್ಯಮ/ ಯೋಗೇಶ್ ಗೌಡ ಕೊಲೆ ಪ್ರಕರಣ/ ಸುವರ್ಣ ನ್ಯೂಸ್ ತನಿಖಾ ವರದಿಯನ್ನು ಸಿಬಿಐ ಪುಷ್ಠಿಕರೀಸುತ್ತಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 17) ಒಂದು ಜವಾಬ್ದಾರಿಯುತ ನ್ಯೂಸ್ ವಾಹಿನಿ ಒಂದು ಕ್ರಿಮಿನಲ್ ಕೇಸ್ ಬೆನ್ನು ಹತ್ತಿದರೆ ಅದು ಯಾವ ಹಂತಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತಿದ್ದೇವೆ.

Add Asianetnews Kannada as a Preferred SourcegooglePreferred

ಯೋಗೇಶ್ ಗೌಡ ಕೊಲೆ ಕೇಸಿನ ಬೆನ್ನು ಹತ್ತಿದ ಸುವರ್ಣ ನ್ಯೂಸ್ ತನಿಖಾವರದಿಯ ಅಂಶಗಳೇ ಸಿಬಿಐ ತನಿಖೆಯಿಂದಲೂ ಹೊರಬರುತ್ತಿವೆ. 

Related Video