Asianet Suvarna News Asianet Suvarna News

ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ/ ಹಲವು ಅನುಮಾನಗಳಿಕೆ ಕಾರಣವಾದ ಪ್ರಕಾಶ ಹೇಳೀಕೆ/ ಬಿಡುಗಡೆಯಾಗಿ ದಿನಗಳೆ ಕಳೆದಿದ್ದರೂ ದೂರು ನೀಡದೆ ಇದ್ದಿದ್ದು ಯಾಕೆ/ ಪೊಲೀಸರ ಮುಂದೆ ಅನುಮಾನಗಳು

ಬೆಂಗಳೂರು(  ಡಿ. 02)  ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಮತ್ತು ಅವರು   ನೀಡುತ್ತಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವರ್ತೂರು ಚಾಲಕ ಮೊದಲೆ ತಪ್ಪಿಸಿಕೊಂಡಿದ್ದರೂ ಯಾಕೆ ದೂರು ನೀಡಲು ವಿಳಂಬ ಯಾಕೆ ಮಾಡಿದರು?

ಅಷ್ಟಕ್ಕೂ ಆ ದಿನ ಏನಾಯಿತು? ಕಿಡ್ನಾಪ್ ಹಿಂದಿನ ಸತ್ಯ ಹೇಳಿದ ವರ್ತೂರು

ಅಪಹರಣಕಾರರ ಕೈಯಿಂದ ನವೆಂಬರ್  28  ರಂದೆ ಬಿಡುಗಡೆಯಾದರೂ ಯಾಕೆ ದೂರು ಕೊಡಲಿಲ್ಲ. ಘಟನೆಯ ಮೂಲ ಹುಡುಕಿದಾಗ ಮತ್ತಷ್ಟು ಹೊಸ ಸಂಗತಿಗಳು ಬಯಲಾಗುತ್ತಿವೆ. 

Video Top Stories