ಮಹಾದೇವ ಸಾಹುಕಾರನ ಮೇಲೆ ದಾಳಿ ನಡೆದಿದ್ದು ಹೇಗೆ?

ಭೀಮಾ ತೀರದ ಮಹಾದೇವ ಸಾಹುಕಾರ್ ಮೇಲೆ ಗುಂಡಿನ ದಾಳಿ/ ಟಿಪ್ಪರ್ ತಂದು ಗುದ್ದಿಸಿ ಅಟ್ಯಾಕ್/ ಯಾರಿದ್ದಾರೆ ದಾಳಿಯ ಹಿಂದೆ/ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ

Share this Video
  • FB
  • Linkdin
  • Whatsapp

ವಿಜಯಪುರ(ನ. 03) ಭೀಮಾ ತೀರದಲ್ಲಿ ಮತ್ತೆ ಗುಂಡಿನ ಶಬ್ದ ಮೊಳಗಿದೆ. ಮಹಾದೇವ ಸಾಹುಕಾರನ ಮೇಲೆ ಗುಂಡಿನ ದಾಲಿ ದೊಡ್ಡ ಸುದ್ದಿಯಾಗಿದೆ.

Add Asianetnews Kannada as a Preferred SourcegooglePreferred

ಭೀಮಾತೀರದ ವೈಷಮ್ಯಕ್ಕೆ ಅಸಲಿ ಕಾರಣವೇನು?

ಮೂವರು ಮಕ್ಕಳನ್ನು ಕಳೆದುಕೊಂಡ ಮಲ್ಲಿಕಾರ್ಜುನ ಸೇಡು ತೀರಿಸಕೊಳ್ಳಲು ಹೆಜ್ಜೆ ಇಟ್ಟನಾ? ಟಿಪ್ಪರ್ ಬಂದು ಗುದ್ದಿದ ಮೇಲೆ ಏನೇನಾಯ್ತು? ಇದೊಂದು ರಣರೋಚಕ ಸ್ಟೋರಿ

Related Video