ಒಂದು ಸಣ್ಣ ಜಗಳಕ್ಕೆ ಕೊಲ್ಲೋದೆ ಕೊನೆ: ಇದು ಡಬ್ಬಲ್ ಮರ್ಡರ್ ಸ್ಟೋರಿ
ಈ ಇಬ್ಬರು ಸ್ನೇಹಿತರು ಒಂದೇ ತಟ್ಟೆಯಲ್ಲಿ ಊಟ ಮಾಡುವವರು. ಆದ್ರೆ, ಕ್ರಿಕೆಟ್ ಟೂರ್ನಮೆಂಟ್ನಲ್ಲಿ ನಡೆದ ಗಲಾಟೆ ಗೆಳತನ ಮುರಿದುಹೊಯ್ತು. ಬಳಿಕ ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸ್ನೇಹಿತನನ್ನೇ ಕೊಚ್ಚಿ ಕೊಂದ್ರು.
ಮಂಡ್ಯ, (ಮೇ.19): ಈಗಿನ ಕಾಲದಲ್ಲಿ ಕೊಲೆ ಅಂದ್ರೆ ಇರುವೆ ಸಾಯಿಸಿದ್ದಷ್ಟು ಸುಲಭವಾಗ್ಬಿಟ್ಟಿದೆ. ಸಣ್ಣ-ಪುಟ್ಟ ಗಲಾಟೆಗಳಲ್ಲಿ ನೆತ್ತರನ್ನ ನೀರಿನಂತೆ ಹರಿಸುವ ಕಾಲವಿದೆ.
ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಗಲಾಟೆ, ಚಾಕು ಇರಿದು ಯುವಕನ ಕೊಲೆ
ಹೌದು.. ಅದೇ ತರಹನದ್ದೇ ಒದು ಸ್ಟೋರಿ ಇಲ್ಲದೆ. ಈ ಇಬ್ಬರು ಸ್ನೇಹಿತರು ಒಂದೇ ತಟ್ಟೆಯಲ್ಲಿ ಊಟ ಮಾಡುವವರು. ಆದ್ರೆ, ಕ್ರಿಕೆಟ್ ಟೂರ್ನಮೆಂಟ್ನಲ್ಲಿ ನಡೆದ ಗಲಾಟೆ ಗೆಳತನ ಮುರಿದುಹೊಯ್ತು. ಬಳಿಕ ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸ್ನೇಹಿತನನ್ನೇ ಕೊಚ್ಚಿ ಕೊಂದ್ರು.