Asianet Suvarna News Asianet Suvarna News

ಕೃಷ್ಣನದಿಯಲ್ಲಿ ತೇಲಿಬಂದ ಶವದ ಕಿಸೆಯಲ್ಲಿ ಒಂದುವರೆ ಕೆಜಿ ಚಿನ್ನ!

ಕೃಷ್ಣಾ ನದಿಯಲ್ಲಿ ತೇಲಿಬಂದ ಶವ/ ಹೆಣದ ಜೇಬಿನಲ್ಲಿತ್ತು ಒಂದೂವರೆ ಕೆಜೆ ಚಿನ್ನ/ ಉತ್ತರ ಪ್ರದೇಶದ ಅಡ್ರೆಸ್ ಇರುವ ಚೀಟಿಗಳು/ ಚಿನ್ನದ ಬೇಟೆ

ಬೆಳಗಾವಿ(ಅ. 15)  ಒಂದು ರೋಚಕ ಕತೆ, ಇಂಥ ಕತೆ ನೀವು ಯಾವತ್ತು ಕೇಳಿರಲು ಸಾಧ್ಯವಿಲ್ಲ. ಕೃಷ್ಣಾ ನದಿಯಲ್ಲಿ ಒಂದು ಶವ ತೇಲಿಬರುತ್ತದೆ. ಸತ್ತವನ ಕಿಸೆಯಲ್ಲಿ ಒಂದು ವರೆ ಕೆಜಿ ಚಿನ್ನ... ಕಿಸೆಯಲ್ಲೊಂದಿಷ್ಟು ಚೀಟಿಗಳು...

ಗೋವಾಕ್ಕೆ ಹೋದ ಆಂಟಿಗೆ ಬ್ರಹ್ಮಚಾರಿ ಸಹವಾಸ!

ಚೀಟಿಗಳ ತುಂಬಾ ಉತ್ತರ ಪ್ರದೇಶದ ಅಡ್ರೆ..ಒಂದಕ್ಕೊಂದು ತಾಳಿಯೇ ಆಗುತ್ತಿರಲಿಲ್ಲ.. ಹಾಗಾದರೆ ಕೃಷ್ಣಾ ನದಿಯಲ್ಲಿ ತೇಲಿ ಬಂದ ಹೆಣದ ಹಿಂದಿನ ರಹಸ್ಯವೇನು?